Please use this version, this is corrected with spellings, sorry for the confusion
ಅನುಪಮ ಆದರ್ಶದ ನುಡಿಯೊಂದಕೆ
ದೊರತಿದೆ ಇಲ್ಲಿ ಉದಾಹರಣೆ
ಕ್ರಿಯಾಸಿಧ್ಧಿ: ಸತ್ತ್ಯೇ ಭವತಿ, ಮಹತಾಂ ನೋsಪಕರಣಿ ||ಅ||
ಹಣವಿಲ್ಲ, ಹಣ ಹಂಬಲವಿಲ್ಲ, ಅಧಿಕಾರದ ಅಂದಣವಿಲ್ಲ
ಬಣವಿಲ್ಲ ಜನ ಬೆಂಬಲವಿಲ್ಲ, ಅನುಕೂಲತೆಗಳ ಸುಳಿವಿಲ್ಲ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳನುಳಿದರೆ, ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ ||೨||
ಸಾವಿರದಿತಿಹಾಸವ ಕಟ್ಟಿದ ಮನೆ, ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋದ್ಧಾರಕೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೩||
ಅನುಪಮ ಆದರ್ಷದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆ
ಕ್ರಿಯಾ, ಸಿದ್ಧಿ, ಸತ್ವೆ ಭವತಿ, ಮಹತಾನೋಪಕರಣಿ ||ಅ|| (೨)
ಹಣವಿಲ್ಲಾ ಹಣ ಹಂಬಲವಿಲ್ಲಾ(೨), ಅಧಿಕಾರಾಧ ಅಂಗಣವಿಲ್ಲಾ
ಹಣವಿಲ್ಲಾ ಜನ ಬೆಂಬಲವಿಲ್ಲಾ, ಅನುಕೂಲತೆಗಳ ಸುಳಿವಿಲ್ಲಾ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಇಂದು ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳ ನುಡಿದರೆ (೨), ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಕಾಲ್ಘತ್ತಿ ಬೇರೆಯಿದು, ಪರಿಹಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವ ಎದುರಿಸಿ ಕೇಶವ ಕಟ್ಟಿದ ಇಂದು ಸಂಘಟನೆ ||೨||
ಸಾವಿರ ಇತಿಹಾಸದ ಕಟ್ಟಿದ ಮನೆ (೨), ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋಧಾರಕೆ ಕೇಶವ ಕಟ್ಟಿದ ಇಂದು ಸಂಘಟನೆ ||೩||
ಅನುಪಮ ಆದರ್ಷದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆ
ಕ್ರಿಯಾ, ಸಿದ್ಧಿ, ಸತ್ವೆ ಭವತಿ, ಮಹತಾನೋಪಕರಣಿ ||ಅ|| (೨)
ಹಣವಿಲ್ಲಾ ಹಣ ಹಂಬಲವಿಲ್ಲಾ(೨), ಅಧಿಕಾರಾಧ ಅಂಗಣವಿಲ್ಲಾ
ಹಣವಿಲ್ಲಾ ಜನ ಬೆಂಬಲವಿಲ್ಲಾ, ಅನುಕೂಲತೆಗಳ ಸುಳಿವಿಲ್ಲಾ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಇಂದು ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳ ನುಡಿದರೆ (೨), ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಕಾಲ್ಘತ್ತಿ ಬೇರೆಯಿದು, ಪರಿಹಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವ ಎದುರಿಸಿ ಕೇಶವ ಕಟ್ಟಿದ ಇಂದು ಸಂಘಟನೆ ||೨||
ಸಾವಿರ ಇತಿಹಾಸದ ಕಟ್ಟಿದ ಮನೆ (೨), ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ನೋಧಾರಕೆ ಕೇಶವ ಕಟ್ಟಿದ ಇಂದು ಸಂಘಟನೆ ||೩||
ಹರಿ ಓಂ..
ಸಂಘದ ಎಲ್ಲಾ ಗೀತೆಗಳು ಈ ವೆಬ್ ಸೈಟ್ ನಲ್ಲಿ ಹಾಕಬೇಕೆಂದು ವಿನಂತಿ..
೮೪೯೪೮೮೮೮೪೬೭
ಮಲ್ಲಿಕಾರ್ಜುನ ಬಡಿಗೇರ | Nov 20 2017 - 03:18
If anybody is having lyrics in english pls upload
Ram | Mar 5 2016 - 05:33
asome song
ravik | Jul 10 2015 - 22:50
Please use this version, this is corrected with spellings, sorry for the confusion
ಅನುಪಮ ಆದರ್ಶದ ನುಡಿಯೊಂದಕೆ
ದೊರತಿದೆ ಇಲ್ಲಿ ಉದಾಹರಣೆ
ಕ್ರಿಯಾಸಿಧ್ಧಿ: ಸತ್ತ್ಯೇ ಭವತಿ, ಮಹತಾಂ ನೋsಪಕರಣಿ ||ಅ||
ಹಣವಿಲ್ಲ, ಹಣ ಹಂಬಲವಿಲ್ಲ, ಅಧಿಕಾರದ ಅಂದಣವಿಲ್ಲ
ಬಣವಿಲ್ಲ ಜನ ಬೆಂಬಲವಿಲ್ಲ, ಅನುಕೂಲತೆಗಳ ಸುಳಿವಿಲ್ಲ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳನುಳಿದರೆ, ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ ||೨||
ಸಾವಿರದಿತಿಹಾಸವ ಕಟ್ಟಿದ ಮನೆ, ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋದ್ಧಾರಕೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೩||
Prasanna Inamdar | Oct 2 2012 - 09:29
ಅನುಪಮ ಆದರ್ಷದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆ
ಕ್ರಿಯಾ, ಸಿದ್ಧಿ, ಸತ್ವೆ ಭವತಿ, ಮಹತಾನೋಪಕರಣಿ ||ಅ|| (೨)
ಹಣವಿಲ್ಲಾ ಹಣ ಹಂಬಲವಿಲ್ಲಾ(೨), ಅಧಿಕಾರಾಧ ಅಂಗಣವಿಲ್ಲಾ
ಹಣವಿಲ್ಲಾ ಜನ ಬೆಂಬಲವಿಲ್ಲಾ, ಅನುಕೂಲತೆಗಳ ಸುಳಿವಿಲ್ಲಾ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಇಂದು ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳ ನುಡಿದರೆ (೨), ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಕಾಲ್ಘತ್ತಿ ಬೇರೆಯಿದು, ಪರಿಹಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವ ಎದುರಿಸಿ ಕೇಶವ ಕಟ್ಟಿದ ಇಂದು ಸಂಘಟನೆ ||೨||
ಸಾವಿರ ಇತಿಹಾಸದ ಕಟ್ಟಿದ ಮನೆ (೨), ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋಧಾರಕೆ ಕೇಶವ ಕಟ್ಟಿದ ಇಂದು ಸಂಘಟನೆ ||೩||
Prasanna Inamdar | Oct 1 2012 - 09:16
ಅನುಪಮ ಆದರ್ಷದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆ
ಕ್ರಿಯಾ, ಸಿದ್ಧಿ, ಸತ್ವೆ ಭವತಿ, ಮಹತಾನೋಪಕರಣಿ ||ಅ|| (೨)
ಹಣವಿಲ್ಲಾ ಹಣ ಹಂಬಲವಿಲ್ಲಾ(೨), ಅಧಿಕಾರಾಧ ಅಂಗಣವಿಲ್ಲಾ
ಹಣವಿಲ್ಲಾ ಜನ ಬೆಂಬಲವಿಲ್ಲಾ, ಅನುಕೂಲತೆಗಳ ಸುಳಿವಿಲ್ಲಾ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಇಂದು ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳ ನುಡಿದರೆ (೨), ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಕಾಲ್ಘತ್ತಿ ಬೇರೆಯಿದು, ಪರಿಹಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವ ಎದುರಿಸಿ ಕೇಶವ ಕಟ್ಟಿದ ಇಂದು ಸಂಘಟನೆ ||೨||
ಸಾವಿರ ಇತಿಹಾಸದ ಕಟ್ಟಿದ ಮನೆ (೨), ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ನೋಧಾರಕೆ ಕೇಶವ ಕಟ್ಟಿದ ಇಂದು ಸಂಘಟನೆ ||೩||
Prasanna Inamdar | Oct 1 2012 - 09:08
Post new comment